ದಿನಾಂಕ:26.4.2026 ರಂದು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಹುಣಸಗಿ ತಾಲೂಕಿನ ರಾಜನಕೋಳೂರು, ಕೊಡೆಕಲ್, ಜೋಗುಂಡ ಬಾವಿ, ನಾರಾಯಣಪುರ ಗ್ರಾಮಗಳಿಗೆ ಭೇಟಿ ನೀಡಿ ಗಣತಿ ಕಾರ್ಯ ಪರಿಶೀಲಿಸಿದರು.
ದಿನಾಂಕ:25.04.2026 ರಂದು ಜನಗಣತಿ -2027 ಸಂಭಂದ ಗುರಮಿಠಕಲ್ ತಾಲೂಕಿನ ಗುರಮಿಠಕಲ್ ಪಟ್ಟಣ,ಕಂದಕೂರ,ಪುಟ್ಟಪಾಕ ಗ್ರಾಮಗಳಿಗೆ ಭೇಟಿ ನೀಡಿ ಮನೆಗಣತಿ ಕಾರ್ಯವನ್ನು ಪರಿಶೀಲಿಸಲಾಯಿತು.
ದಿನಾಂಕ:25.04.2026 ರಂದು ಜನಗಣತಿ -2027 ಸಂಭಂದ ಯಾದಗಿರಿ ತಾಲೂಕಿನ ಮುಂಡರಗಿ ಮತ್ತು ರಾಮಸಮುದ್ರ ಗ್ರಾಮಗಳಿಗೆ ಭೇಟಿ ನೀಡಿ ಮನೆಗಣತಿ ಕಾರ್ಯವನ್ನು ಪರಿಶೀಲಿಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳು ವಡಗೇರಾ ಗ್ರಾಮಕ್ಕೆ ಭೇಟಿ ನೀಡಿ ಜನಗಣತಿ ಕಾರ್ಯ ಪ್ರಗತಿ ಪರಿಶೀಲನೆಯನ್ನು ಮಾಡಿದರು.
ದಿನಾಂಕ:03.4.2026 ರಂದು ಜನಗಣತಿ -2027ರ ಯಾದಗಿರಿ ತಾಲೂಕಿನ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಭಾಗವಹಿಸಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.
ದಿನಾಂಕ:01.04.2026 ರಂದು ಜನಗಣತಿ 2027 ಎ ಸಂಭಂದ ಜನಗಣತಿ 2027 ರ ಸಂಭಂದಿದಂತೆ, ದಿನಾಂಕ 01.04.2026 ರಿಂದ 15.04.2026ರ ವರಗೆ ಜನಗಣತಿ 2027 – ಸ್ವಯಂ ಗಣತಿ (Self Enumeration) ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆ ಎಲ್ಲ ನಾಗರೀಕರು https://se.census.gov.in ಪೋರ್ಟಲನ್ನು ಬಳಸಿಕೊಂಡು ಸ್ವ
ಜಿಲ್ಲಾಧಿಕಾರಿಗಳ ಕಛೇರಿ ಸಂಭಾಂಗಣದಲ್ಲಿ ಜಿಲ್ಲೆಯ I.O.C.L., H.P.C.L. ಹಾಗೂ B.P.C.L. ನ ಅಧಿಕಾರಿಗಳು ಹಾಗೂ ಡೀಲರ್ ಗಳೊಂದಿಗೆ ಜಿಲ್ಲ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ ಜರುಗಿಸಿ, FIFO(ಮೊದಲು ನೋಂದಣಿ ಮಾಡಿದವರಿಗೆ ಮೊದಲ ಆದ್ಯತೆಯ ಮೆರೆಗೆ ವಿಲೇವಾರಿ) ಮಾದರಿಯಲ್ಲಿ ಸಿಲಿಂಡರ್ ಸರಬರಾಜು ಮಾಡಲು, ಗ್ರ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು
ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳಿಗೆ ಜಿಲ್ಲಾಡಳಿತದಿಂದ ಸನ್ಮಾನ.