ದಿನಾಂಕ:15-07-2025 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಹಾಪುರ ತಾಲೂಕಿನ ನೂತನ್ ಬಸ್ ನಿಲ್ದಾಣದಲ್ಲಿ ರೂ.87 ಲಕ್ಷದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಮಾರಂಭ ಕಾರ್ಯಕ್ರಮದಲ್ಲಿ ಉಪಸ್ತಿತರಲಾಯಿತು.
ದಿನಾಂಕ 10.7.2025 ರಂದು ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಾರ್ವಜನಿಕರೊಂದಿಗೆ ರಸ್ತೆ ನಿರ್ಮಾಣದ ಕುರಿತು ಚರ್ಚಿಸಲಾಯಿತು
ದಿನಾಂಕ 19.6.2024 ರಂದು ಸುರಪುರತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ,ಸುರಪುರ ತಾಲೂಕಿನ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ 19.6.2024 ರಂದು ಹುಣಸಗಿ ತಾಲೂಕು ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿಲಾಯಿತು. ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಳುಗಳು ,ಹುಣಸಗಿ ತಾಲೂಕಿನ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮಗಳಿಗೆ ಸಂಬಂಧಿಸಿದ ಪ್ರಕಟವಾದ ಬರ ಪರಿಹಾರ ಪಾವತಿ ಪಟ್ಟಿಗಳ ಫೋಟೋಗಳು.
ಮೇ 07 ರಂದು ಲೋಕಸಭಾ ಸಾರ್ವತ್ರಿಕ ಮತ್ತು ಶೋರಪೂರ ಉಪ ಚುನಾವಣೆ ಅಂಗವಾಗಿ ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲು ಸುರಪೂರ ನಗರದಲ್ಲಿ ಇಂದು *ಕಾಲ್ನಡಿಗೆ ಮತ್ತು ಬೈಕ್ ಜಾಥಾ ಕಾರ್ಯಕ್ರಮ ಚಾಲನೆ ಹಾಗೂ ನಿರ್ಭಿಯವಾಗಿ ತಮ್ಮ ಅಮೂಲ್ಯ ವಾದ ಮತವನ್ನು ಹಾಕಲು ಪೊಲೀಸ್ ಮತ್ತು ಅರೆ ಸೇನಾ ಪಡೆಗಳಿಂದ ಪಥಸಂಚಲನ ಮಾಡಲಾಯಿತು* *ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಿಂದ ಚಾಲನೆ* ಸಹಾಯಕ ಚುನಾವಣಾಧಿಕಾರಿಗಳು, MCCನೋಡಲ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.
ಗೌರವಾನ್ವಿತ ಜಿಲ್ಲಾಧಿಕಾರಿ, ಯಾದಗಿರಿ ಅವರು 38-ಯಾದಗಿರಿ ಎಸಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು ಮತ್ತು ಖುದ್ದಾಗಿ ಪೋಸ್ಟಲ್ ಬ್ಯಾಲೆಟ್ ಫೆಸಿಲಿಟೇಶನ್ ಸೆಂಟರ್ ಮತ್ತು ತರಬೇತಿ ಸೆಷನ್ ಕೊಠಡಿಗಳಿಗೆ ಭೇಟಿ ನೀಡಿದರು. ಮತಗಟ್ಟೆ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಮತದಾನ ದಿನದ ಕುರಿತು ಸಲಹೆಗಳನ್ನು ನೀಡಿದರು ಮತ್ತು ಯಾದಗಿರಿಯ ಮತಗಟ್ಟೆ ಪಕ್ಷದ ತರಬೇತಿ ಕೇಂದ್ರದಲ್ಲಿ ಆಹಾರ ಕೇಂದ್ರವನ್ನು ಪರಿಶೀಲಿಸಿದರು.
ಇಂದು 3ನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಜಿಲ್ಲೆಯ 36ನೇ ಶೋರಾಪುರ ಉಪಚುನಾವಣೆ ಆರಂಭವಾಗಿದೆ. ಗೌರವಾನ್ವಿತ ಜಿಲ್ಲಾಧಿಕಾರಿ ಮೇಡಂ ಮತ್ತು ಎಆರ್ಒ/ಎಸಿ ಸರ್ ಯಾದಗಿರಿ ಅವರು ಯಾದಗಿರಿ ನಗರದ ಸೆಕ್ಟರ್ ನಂ. 3 ಮತ್ತು ನಂ. 4 ರಲ್ಲಿರುವ 85 ಕ್ಕೂ ಹೆಚ್ಚು ಹಿರಿಯ ಮತ್ತು ವಿಕಲಚೇತನ ಮತದಾರರ ವರ್ಗದ ನಿವಾಸಗಳಿಗೆ ತಹಶೀಲ್ದಾರ್ ಯಾದಗಿರಿ ಮತ್ತು ಸಂಬಂಧಿತ ಚುನಾವಣಾ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದಾರೆ. .
ದಿನಾಂಕ:21.4.2024 ಜಿಲ್ಲಾಧಿಕಾರಿಗಳು , ಯಾದಗಿರಿ ರವರು ಮಲ್ಲ. ಬಿ, ಬಿ ತಳ್ಳಳ್ಳಿ , ಬಂದೊಳ್ಳಿ ಹಾಗೂ. ಎಂ.ಕೊಲ್ಲೂರು ಚೆಕ್ಪೋಸಟ್ಗೆ ಭೇಟಿ ನೀಡಿ ಕಡ್ಡಾಯ ವಾಗಿ ಚೆಕ್ಪೋಸ್ಟನಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವಂತೆ ಹಾಗೂ ಮೌಲ್ಯಯುತ ವಸ್ತುಗಳು ಲಭ್ಯವಾದಲ್ಲಿ ಸೂಕ್ತ ದಾಖಲೆಗಳೊಂದಿಗೆ , ವರದಿ ಸಲ್ಲಿಸಲು ಸೂಚನೆ ನೀಡುವಂತೆ ಚೆಕ್ಪೋಸ್ಟ ಸಿಬ್ಬಂದಗಳಿಗೆ ಸೂಚಿಸಿ ಪರಿಶೀಲಿಸಿದರು.
ದಿನಾಂಕ 20.4.2024 ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಮೂಡಬುಳ,ಹಾಗು ಹುರಸಗುಂಡಗಿ checkpost ಗೆ ಅನಿರೀಕ್ಷಿತ ಬೇಟಿ ನೀಡಿ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಿ ತಪಾಸಣೆ ಮಾಡಲು ಮತ್ತು ನಿಯಮಾವಳಿಗಳಂತೆ ಯಾವುದೇ ಲೋಪವಾಗದಂತೆ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಲು ತಿಳಿಸಿದರು.