ಮುಕ್ತಾಯ ಮಾಡು

ಮೇ 07 ರಂದು ಲೋಕಸಭಾ ಸಾರ್ವತ್ರಿಕ ಮತ್ತು ಶೋರಪೂರ ಉಪ ಚುನಾವಣೆ ಅಂಗವಾಗಿ ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲು ಸುರಪೂರ ನಗರದಲ್ಲಿ ಇಂದು *ಕಾಲ್ನಡಿಗೆ ಮತ್ತು ಬೈಕ್ ಜಾಥಾ ಕಾರ್ಯಕ್ರಮ ಚಾಲನೆ ಹಾಗೂ ನಿರ್ಭಿಯವಾಗಿ ತಮ್ಮ ಅಮೂಲ್ಯ ವಾದ ಮತವನ್ನು ಹಾಕಲು ಪೊಲೀಸ್ ಮತ್ತು ಅರೆ ಸೇನಾ ಪಡೆಗಳಿಂದ ಪಥಸಂಚಲನ ಮಾಡಲಾಯಿತು* *ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಿಂದ ಚಾಲನೆ* ಸಹಾಯಕ ಚುನಾವಣಾಧಿಕಾರಿಗಳು, MCCನೋಡಲ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು. ‎