ಮುಕ್ತಾಯ ಮಾಡು

ದಿನಾಂಕ:06.12.2023 ರಂದು ಜಿಲ್ಲಾಧಿಕಾರಿಗಳು ಕನಾ೯ಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ( ವಿಮಾ) ಯೋಜನೆ ಅಡಿ,ಆಯ್ಕೆಯಾದ ಹುಣಸಗಿ ಪಟ್ಟಣದ ಹತ್ತಿ (ಮ.ಆ) ಬೆಳೆಯ ನಮೂನೆ-೨ ನ್ನು ಬೆಳೆ ಕಟಾವು ಪ್ರಯೋಗವನ್ನು ವಿಮಾ ಅಧಿಕಾರಿ, ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಸಂಬಂಧಿಸಿದ ರೈತರ ಉಪಸ್ಥಿತಿಯಲ್ಲಿ ಕೃಷಿ ಅಧಿಕಾರಿ ನಡೆಸಿದ ಪ್ರಯೋಗವನ್ನು ಪರಿಶೀಲಿಸಲಾಯಿತು.