ಮುಕ್ತಾಯ ಮಾಡು

ದಿನಾಂಕ 12.7.2022 ರಂದು ಬಸವ ಸಾಗರ ಜಲಾಶಯ ( ನಾರಾಯಣ ಪುರ ಡ್ಯಾಂ) ಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರವಾಹ ಸಂಬಂಧ ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲು ಸೂಚಿಸಲಾಯಿತು.